Breaking News

Showing posts with label Highlights. Show all posts
Showing posts with label Highlights. Show all posts

ಇಸ್ರೇಲ್ ಮಾದರಿಯಲ್ಲಿ ಕಲ್ಲು ತೂರಾಟಗಾರರನ್ನು ಬಂಧಿಸಿದ ಭಾರತೀಯ ಸೇನೆ.

September 08, 2018
ಇಸ್ರೇಲ್ ಮಾದರಿಯಲ್ಲಿ ಕಲ್ಲು ತೂರಾಟಗಾರರನ್ನು ಬಂಧಿಸಿದ ಭಾರತೀಯ ಸೇನೆ. ಶ್ರೀನಗರ: ಕಣಿವೆ ರಾಜ್ಯದಲ್ಲಿ ಮೊನ್ನೆ ಶುಕ್ರವಾರ ಏಕಾಏಕಿ 100 ಮಂದಿ ಕಲ್ಲು ತೂರಾಟಗಾರ...Read More

ಕೊಲ್ಕತ್ತದ 40 ಹಳೆಯ ಮಾಜೆರ್ ಹಾಟ್ ಮೇಲ್ಸೇತುವೆ ಕುಸಿತ

September 04, 2018
ಕಲ್ಕತ್ತಾ : ಇಂದು ಮದ್ಯಾಹ್ನ 4.45 ರ ಸುಮಾರಿಗೆ ದಕ್ಷಿಣ ಕೊಲ್ಕತ್ತಾದ ಆಲಿಪೋರ್ ನ  ಮಾಜೆರ್ ಹಾಟ್ ಎಂಬ 40 ವರ್ಷ ಹಳೆಯದಾದ ಮೇಲ್ಸೇತುವೆ ಕುಸಿದ ಘಟನೆ ಸಭಾವಿಸಿದೆ. ಸೇ...Read More

ಏಷ್ಯನ್ ಗೇಮ್ಸ್: ಅತ್ಯುತ್ತಮ ಸಾಧನೆಗೈದ ಅಥ್ಲಿಟ್ ಗಳಿಗೆ ಪ್ರಧಾನಿಯ ಅಭಿನಂದನೆ.

September 04, 2018
ಏಷ್ಯನ್ ಗೇಮ್ಸ್ 2018 ರಲ್ಲಿ ಅತೀ ಹೆಚ್ಚಿನ ಪದಕಗಳನ್ನು ಗೆಲ್ಲುವ ಮೂಲಕ ಆಭೂತಪೂರ್ವ ಸಾಧನೆಯನ್ನು ಮಾಡಿರುವ ಭಾರತದ ಅಥ್ಲಿಟ್ ಗಳಿಗೆ  ಪ್ರಧಾನಿ ಮೋದಿಯವರು ಶುಭಾಶಯಗಳನ...Read More

ಸ್ಥಳೀಯ ಸಂಸ್ಥೆಗಳ ಚುನಾವಣಾ ಪಲಿತಾಂಶ: ಉತ್ತರ ಕನ್ನಡದಲ್ಲಿ ಬಲಗೊಂಡ ಕಾಂಗ್ರೆಸ್.

September 03, 2018
ಕಾರವಾರ: ಬಿಜೆಪಿಯ ಭದ್ರಕೊಟೆಯಾದ ಕರಾವಳಿಯ ಜಿಲ್ಲೆ ಉತ್ತರಕನ್ನಡದಲ್ಲಿ ಬಿಜೆಪಿಯ ಬಲ ಕ್ಷೀಣಿಸಿದಂತೆ ಕಂಡುಬರುತ್ತಿದೆ. ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ...Read More

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : ನಾಳೆ ಮತ ಎಣಿಕೆ.

September 02, 2018
ಮಹಾನಗರ ಪಾಲಿಕೆ, ನಗರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಆ. 31 ರಂದು ನಡೆದ ಚುನಾವಣೆಯ ಮತ ಎಣಿಕೆ ನಾಳೆ ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದ್ದು, ಮಧ್ಯಾಹ್ನ...Read More

ಬ್ರಹ್ಮಪುತ್ರ ನದಿಯ ಪ್ರವಾಹದ ಮುನ್ನೆಚ್ಚರಿಕೆ ನೀಡಿದ ಚೀನಾ

August 30, 2018
ಟಿಬೆಟ್ ಮತ್ತು ಚೀನಾದಲ್ಲಿ ಸುರಿಯುತ್ತಿರುವ ಭಾರಿ ಮಳೆ ಇದೀಗ ಭಾರತದಲ್ಲಿ ಬ್ರಹ್ಮಪುತ್ರ ನದಿಯ  ಪ್ರವಾಹದ ಬೀತಿಯನ್ನು ಸೃಷ್ಟಿಸಿದೆ. ಬ್ರಹ್ಮಪುತ್ರ ನದಿಗೆ ಅಪಾರ ಪ್ರ...Read More

ಮುಖ್ಯಮಂತ್ರಿಗಳ ಮಾನವೀಯ ಮುಖ: ಬೀದಿಯಲ್ಲಿ ಹೂ ಮಾರುವ ಹುಡುಗಿಯ ಕಷ್ಟಕ್ಕೆ ಸ್ಪಂದಿಸಿದ ಸಿಎಂ..!

August 30, 2018
ಮುಖ್ಯಮಂತ್ರಿ ಕುಮಾರಸ್ವಾಮಿ ಹೂ ಮಾರುತ್ತಿರುವ ಬಾಲಕಿಯ ಸಂಕಷ್ಟ ಆಲಿಸುತ್ತಿರುವುದು   ಮಂಡ್ಯ: ಬೀದಿಯಲ್ಲಿ ಹೂ ಮಾರುತ್ತಿದ್ದ ಬಾಲಕಿಯೊಬ್ಬಳ ಸಂಕಷ್ಟಕ್ಕೆ ಸ್ಪಂದಿಸು...Read More

ಆ 31 ರಿಂದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲಿರುವ ರಾಹುಲ್ ಗಾಂಧಿ

August 29, 2018
ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆ. ೩೧ ರಿಂದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ.  ಕಾಂಗ್ರೆಸ್ಸ್ ಪಕ್ಷ ನೀಡಿರುವ ಮಾಹಿತಿಯ ಪ್ರಕಾ...Read More

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿಲ್ಲ - ಜೇಟ್ಲಿ

August 29, 2018
ಫ್ರಾನ್ಸ್ ನಿಂದ  ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರಿ ಅಕ್ರಮ ಅವ್ಯವಹಾರಗಳು ನಡೆದಿವೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಚಿವ ಅರುಣ್ ಜೇಟ್ಲಿ...Read More

ಅತ್ಯಾಚಾರವನ್ನು ಸಹಿಸಲು ಸಾಧ್ಯವಿಲ್ಲ - ಪ್ರಧಾನಿ ಮೋದಿ

August 27, 2018
ಅತ್ಯಾಚಾರ ವಿರುದ್ಧ ಪ್ರಬಲ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ  ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಅತ್ಯಾಚಾರವನ್ನು ಸಹಿಸಲು ಸಾಧ್...Read More

ಏಷ್ಯನ್ ಗೇಮ್ಸ್: ಶಾಟ್ ಪುಟ್ ನಲ್ಲಿ ಭಾರತಕ್ಕೆ ಚಿನ್ನ

August 25, 2018
ತಾಜೀಂದರ್ ಪಾಲ್ ಸಿಂಗ್ ಚಿನ್ನವನ್ನುಗೆದ್ದ ಕ್ಷಣ    ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ತಾಜೀಂದರ್ ಪಾಲ್ ಸಿಂಗ್ ಅವರು ಪುರುಷರ ಶಾಟ್ ಪುಟ್ ನಲ್ಲಿ ಚಿನ್ನವನ್ನು ಗೆದ...Read More

ಕೊಡಗಿಗೆ ನಿರ್ಮಲಾ ಸೀತಾರಾಮನ್ ಬೇಟಿ : ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರಿಗೆ ತರಾಟೆ.

August 24, 2018
ನೆರೆಪೀಡಿ ತ ಕೊಡಗಿನ  ಮಕ್ಕಂದೂರಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೇಟಿ ನೀಡಿದ ಸಂದರ್ಭ  ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ...Read More

2022 ರೊಳಗೆ ಪ್ರತಿಯೊಂದು ಕುಟುಂಬ ಸ್ವಂತ ಮನೆ ಹೊಂದುವುದು ನನ್ನ ಕನಸು - ಪ್ರಧಾನಿ ಮೋದಿ

August 24, 2018
ಗುಜರಾತಿನ ವಲ್ಸಾದ  ಜ್ಯೂಜ್ವಾದಲ್ಲಿ ಮಾತನಾಡಿದ  ಪ್ರಧಾನಿ ನರೇಂದ್ರ ಮೋದಿ 2022 ಕ್ಕೆ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ತುಂಬುತ್ತಿದ್ದು, ಅಷ್ಟರೊಳಗೆ ದೇಶದ...Read More

ಕೇಂದ್ರದಿಂದ 100 ಕೋಟಿ ನೆರವು ಕೇಳಿದ ಕುಮಾರಸ್ವಾಮಿ

August 21, 2018
ಮುಖ್ಯ ಮಂತ್ರಿಗಳು ಹೆಚ್ ಡಿ ಕುಮಾರಸ್ವಾಮಿ  ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಜನರ ಪುನರ್ವಸತಿ ಮತ್ತು ಪರಿಹಾರ ಕಾಮಗಾರಿಗಾಗಿ 100 ಕೋಟಿ ರೂಪಾಯಿಯ ನೆರವನ್ನು ನೀಡ...Read More

ಅಂತೂ ಕ್ಷಮೆ ಕೇಳಿದ ಸಚಿವ ಹೆಚ್ ಡಿ ರೇವಣ್ಣ.

August 21, 2018
ನಿರಾಶ್ರಿತ ಕೇಂದ್ರದಲ್ಲಿ ನೆರೆಪೀಡಿತರಿಗೆ ಬಿಸ್ಕೇಟ್ ನೀಡಲು ಹೋಗಿ ಅದನ್ನು ಎಸೆಯುವ ಮೂಲಕ ಜನರಿಂದ ಟೀಕೆಗೆ ಹೆಚ್.ಡಿ. ರೇವಣ್ಣ ಟೀಕೆಗೆ ಗುರಿಯಾಗಿದ್ದರು. ಪ್ರವಾಹ  ಸಂ...Read More

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಜಾತಶತ್ರು

August 16, 2018
ವಯೋ ಸಹಜ ಅನಾರೋಗ್ಯ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಮತ್ತಷ್ಟು...Read More

ಜಿಯೋದಿಂದ ಗ್ರಾಹಕರಿಗೆ ಮತ್ತೊಂದು ಅಪಾರ್..!

August 11, 2018
ಭಾರತದಲ್ಲಿ ಇಂಟರ್ನೆಟ್ ಕ್ರಾಂತಿಯನ್ನು ಮಾಡಿದ ಜಿಯೋ ತನ್ನ ಗ್ರಾಹಕರಿಗೆ ದಿನಕ್ಕೆ ಒಂದೂವರೆ ಜಿಬಿ ಇಂಟರ್ನೆಟ್ ಬಳಕೆಯನ್ನು ನೀಡಿ ಸುದ್ದಿಯಲ್ಲಿತ್ತು. ಆದರೆ ಈಗ ಮತ್ತೊಂದು...Read More

ಕರುಣಾನಿಧಿಗೆ ಗೌರವ, ನಾಳೆ ಅರ್ಧ ಮಟ್ಟದಲ್ಲಿ ರಾಷ್ಟ್ರಧ್ವಜ ಹಾರಾಟ.

August 07, 2018
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಿ.ಎಂ.ಕೆ. ಮುಖ್ಯಸ್ಥ ಎಂ.ಕರುಣಾನಿಧಿ (94) ಯವರಿಗೆ ಗೌರವ ಸಲ್ಲಿಸಲು ನಾಳೆ ಅಂದರೆ ಬುಧವಾರ ದೆಹಲಿ ಸೇರಿದಂತೆ ಎಲ್ಲ ರಾಜ್ಯದ ರಾಜಧಾನಿಗ...Read More