Breaking News

Showing posts with label Politics. Show all posts
Showing posts with label Politics. Show all posts

ಮುಖ್ಯಮಂತ್ರಿಗಳ ಮಾನವೀಯ ಮುಖ: ಬೀದಿಯಲ್ಲಿ ಹೂ ಮಾರುವ ಹುಡುಗಿಯ ಕಷ್ಟಕ್ಕೆ ಸ್ಪಂದಿಸಿದ ಸಿಎಂ..!

August 30, 2018
ಮುಖ್ಯಮಂತ್ರಿ ಕುಮಾರಸ್ವಾಮಿ ಹೂ ಮಾರುತ್ತಿರುವ ಬಾಲಕಿಯ ಸಂಕಷ್ಟ ಆಲಿಸುತ್ತಿರುವುದು   ಮಂಡ್ಯ: ಬೀದಿಯಲ್ಲಿ ಹೂ ಮಾರುತ್ತಿದ್ದ ಬಾಲಕಿಯೊಬ್ಬಳ ಸಂಕಷ್ಟಕ್ಕೆ ಸ್ಪಂದಿಸು...Read More

ಆ 31 ರಿಂದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲಿರುವ ರಾಹುಲ್ ಗಾಂಧಿ

August 29, 2018
ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆ. ೩೧ ರಿಂದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ.  ಕಾಂಗ್ರೆಸ್ಸ್ ಪಕ್ಷ ನೀಡಿರುವ ಮಾಹಿತಿಯ ಪ್ರಕಾ...Read More

ಅತ್ಯಾಚಾರವನ್ನು ಸಹಿಸಲು ಸಾಧ್ಯವಿಲ್ಲ - ಪ್ರಧಾನಿ ಮೋದಿ

August 27, 2018
ಅತ್ಯಾಚಾರ ವಿರುದ್ಧ ಪ್ರಬಲ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ  ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಅತ್ಯಾಚಾರವನ್ನು ಸಹಿಸಲು ಸಾಧ್...Read More

ಏಷ್ಯನ್ ಗೇಮ್ಸ್: ಶಾಟ್ ಪುಟ್ ನಲ್ಲಿ ಭಾರತಕ್ಕೆ ಚಿನ್ನ

August 25, 2018
ತಾಜೀಂದರ್ ಪಾಲ್ ಸಿಂಗ್ ಚಿನ್ನವನ್ನುಗೆದ್ದ ಕ್ಷಣ    ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ತಾಜೀಂದರ್ ಪಾಲ್ ಸಿಂಗ್ ಅವರು ಪುರುಷರ ಶಾಟ್ ಪುಟ್ ನಲ್ಲಿ ಚಿನ್ನವನ್ನು ಗೆದ...Read More

ಕೊಡಗಿಗೆ ನಿರ್ಮಲಾ ಸೀತಾರಾಮನ್ ಬೇಟಿ : ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರಿಗೆ ತರಾಟೆ.

August 24, 2018
ನೆರೆಪೀಡಿ ತ ಕೊಡಗಿನ  ಮಕ್ಕಂದೂರಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೇಟಿ ನೀಡಿದ ಸಂದರ್ಭ  ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ...Read More

2022 ರೊಳಗೆ ಪ್ರತಿಯೊಂದು ಕುಟುಂಬ ಸ್ವಂತ ಮನೆ ಹೊಂದುವುದು ನನ್ನ ಕನಸು - ಪ್ರಧಾನಿ ಮೋದಿ

August 24, 2018
ಗುಜರಾತಿನ ವಲ್ಸಾದ  ಜ್ಯೂಜ್ವಾದಲ್ಲಿ ಮಾತನಾಡಿದ  ಪ್ರಧಾನಿ ನರೇಂದ್ರ ಮೋದಿ 2022 ಕ್ಕೆ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ತುಂಬುತ್ತಿದ್ದು, ಅಷ್ಟರೊಳಗೆ ದೇಶದ...Read More

ಕೇಂದ್ರದಿಂದ 100 ಕೋಟಿ ನೆರವು ಕೇಳಿದ ಕುಮಾರಸ್ವಾಮಿ

August 21, 2018
ಮುಖ್ಯ ಮಂತ್ರಿಗಳು ಹೆಚ್ ಡಿ ಕುಮಾರಸ್ವಾಮಿ  ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಜನರ ಪುನರ್ವಸತಿ ಮತ್ತು ಪರಿಹಾರ ಕಾಮಗಾರಿಗಾಗಿ 100 ಕೋಟಿ ರೂಪಾಯಿಯ ನೆರವನ್ನು ನೀಡ...Read More

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ: ಯಾರಿಗೆ ಯಾವ ಜಿಲ್ಲೆಯ ಜವಾಬ್ದಾರಿ

July 31, 2018
ಸಮ್ಮಿಶ್ರ ಸರಕಾರ ರಚನೆಯಾಗಿ ಎರಡು ತಿಂಗಳುಗಳೇ ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಿಸದೆ ಇರುವುದು ತೀವ್ರ ಕಂಡನೆಗೆ ಗುರಿಯಾಗಿತ್ತು. ಈ ಸಂಬಂದ ಎರಡು ಪಕ್ಷಗ...Read More

ಮೋದಿಯವರು 46 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದೇನು?

July 29, 2018
ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಲಾಭಗಳು ಪ್ರತಿಯೊಬ್ಬರನ್ನೂ ತಲುಪಬೇಕು ಅದೇ ನವಭಾರತದ ಅಡಿಪಾಯವಾಗಲಿದೆ.ಎಂದು ಪ್ರಧಾನಿ ನರೇಂದ್ರ ಮೋದಿಯವರು 46 ನೇ ಮನ್ ಕಿ ಬಾತ್ ರೇಡ...Read More

ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಖಡಕ್ ಎಚ್ಚರಿಕೆ!

July 21, 2018
ಕಾಂಗ್ರೆಸ್ ನಾಯಕರಿಗೆ  ಹೈಕಮಾಂಡ್ ಖಡಕ್ ಸಂದೇಶ ರವಾನಿಸಿದ್ದು, ಮೈತ್ರಿ ಸರ್ಕಾರದ ಕುರಿತು ಸಾರ್ವಜನಿಕವಾಗಿ ಗೊಂದಲಕಾರಿ ಹೇಳಿಕೆಯನ್ನು ನೀಡಬಾರದು ಎಂದು ಎಚ್ಚರಿಕೆ ನೀಡಿ...Read More

ರಾಹುಲ್ ಗಾಂಧಿ ವರ್ತನೆಗೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಗರಂ..!

July 20, 2018
ಸುಮಿತ್ರಾ ಮಹಾಜನ್ ಇಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಭಾಶಣದ ವೇಳೆಯಲ್ಲಿ ಮೋದಿ ಯವರನ್ನು ಅಪ್ಪಿಕೊಂಡು,ಕಣ್ಣು ಮಿಟುಕಿಸಿದ ವರ್ತನೆಯ ಕುರಿತು ಸುಮಿತ್ರಾ ಮಹಾಜನ್ ಸೇರ...Read More

ತ್ರಿವಳಿ ತಲಾಕ್ ಮಸೂದೆ ಅಂಗೀಕಾರ ನಮ್ಮ ಆದ್ಯತೆ ಕೇಂದ್ರ ಸಚಿವ ಅನಂತ್‌ ಕುಮಾರ್

July 17, 2018
ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್  ನಾಳೆಯಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನ ಸಮಪರ್ಕವಾಗಿ ನಡೆಯಲು ಸಹಕರಿಸುವ...Read More

ಹೊಸ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ!

July 17, 2018
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ...Read More

ಭಾರತದ ಗೆಲುವಿಗೆ 269 ರನ್ ಗಳ ಟಾರ್ಗೆಟ್ ನೀಡಿದ ಇಂಗ್ಲೆಂಡ್

July 12, 2018
ಇಂಗ್ಲೆಂಡ್ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 269 ರನ್ ಗಳ ಟಾರ್ಗೆಟ್ ನ್ನು ಇಂಗ್ಲೆಂಡ್ ಪಿಕ್ಸ್ ಮಾಡಿದೆ. ಟಾಸ್ ಸೋತು ಬ್ಯಾಟಿಂಗನ್ನು ಪ್ರಾರಂಭಿಸಿದ ಇಂಗ್...Read More

ಕೆಪಿಸಿಸಿ ಸಾರಥಿಯ ಜವಾಬ್ದಾರಿ ನೀಡಿದ್ದಕ್ಕೆ ಧನ್ಯವಾದಗಳು : ದಿನೇಶ್ ಗುಂಡೂರಾವ್

July 04, 2018
ದಿನೇಶ್ ಗುಂಡುರಾವ್ ತೀವ್ರ ಕೂತುಹಲ ಮೂಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡುರಾವ್ ನೇಮಕವಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ಪಕ್ಷದ ರಾಷ್ಟ್ರಾಧ...Read More

ಮೋದಿ ಫಿಟ್‌ನೆಸ್ ವಿಡಿಯೋಕ್ಕೆ 35 ಲಕ್ಷ ರೂ. ಖರ್ಚು..ನಿಜಾನಾ?

July 03, 2018
ಮೋದಿಯವರ  ಫಿಟ್‌ನೆಸ್ ವಿಡಿಯೋದ ಚಿತ್ರಗಳು  ಯೋಗ ದಿನಕ್ಕೂ ಮುನ್ನ ಉದ್ಯಾನವನವೊಂದರಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ ಮಾಡುವ ವಿಡಿಯೋವೊಂದನ್ನು ತಮ್ಮ ಟ್ವಿಟರ್ ಪೇಜ್ ಗ...Read More

ರಾಹುಲ್ ಮಹಾಮೈತ್ರಿ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು?

July 03, 2018
ನರೇಂದ್ರ ಮೋದಿಯವರು  2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ತಯಾರಿಯನ್ನು ನಡೆಸಿವೆ. ಆದರೆ ರಾಹುಲ್ ಗಾ...Read More

ಜಿಎಸ್ಟಿ ಇಂದಿಗೆ ಒಂದು ವರ್ಷ; ದೇಶದ ಜನತೆಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

July 01, 2018
ನರೇಂದ್ರ ಮೋದಿ  ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಇಂದಿಗೆ ಒಂದು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಜಿಎಸ್ಟಿ ಯಶಸ್ವಿಯಾಗಿದ್ದಕ್ಕೆ ಪ್ರಧಾನಿ ನರೇಂದ್...Read More