Breaking News

Showing posts with label ರಾಷ್ಟ್ರೀಯ. Show all posts
Showing posts with label ರಾಷ್ಟ್ರೀಯ. Show all posts

"ಟೀಮ್ ಮೋದಿ"ಗೆ ನಿಮ್ಮ ಮೊಬೈಲ್ ಮೂಲಕ ಜಾಯಿನ್ ಆಗಿ..! ನರೇಂದ್ರ ಮೋದಿಯವರ ಗೆಲುವಿಗೆ ಶ್ರಮಿಸಿ..! ಜಾಯಿನ್ ಆಗಲು ಕ್ಲಿಕ್ ಮಾಡಿ..!

December 18, 2018
ಪ್ರಧಾನ ಮಂತ್ರಿಗಳು ಶ್ರೀ ನರೇಂದ್ರ ಮೋದಿಜಿ ನರೇಂದ್ರ ಮೋದಿಯವರು ಅಭಿವೃದ್ದಿಯ ಪರವಾದ ಪ್ರಮುಖ ಆಡಳಿತ ಕ್ರಮಗಳನ್ನು ಅನುಸರಿಸುತ್ತಿದ್ದು, ಆಮುಖ ಭಾರತ ಅಭಿವ್ರದ್ಧಿಯ...Read More

ಉತ್ತರಾಖಂಡ್ ನಲ್ಲಿ ಹೂಡಿಕೆದಾರರ ಸಭೆಯನ್ನು ಉದ್ಘಾಟಿಸಿದ ನರೇಂದ್ರ ಮೋದಿ.

October 07, 2018
ಉತ್ತರಾಖಂಡ್: ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ್ ನ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಿದರು. ಅಲ್ಲದೇ ಮಾತನಾಡುತ್ತ ಹೂಡಿಕೆ ಮಾಡಲು ಇದು ಅತ್ಯುತ್ತಮ ತಾಣವೆಂ...Read More

ಮಧ್ಯಪ್ರದೇಶ:ಕಾಂಗ್ರೇಸ್ ರೋಡ್ ಶೋ ವೇಳೆ ಬಲೂನ್ ಗೆ ಬೆಂಕಿ ಹತ್ತಿ ಸ್ಫೋಟ..!

October 07, 2018
ರಾಹುಲ್ ಗಾಂಧಿ ರೋಡ್ ಶೋ ವೇಳೆ ಬಲೂನ್ ಗೆ ಬೆಂಕಿ ತಗುಲಿ ಸ್ಪೋಟಗೊಂಡ ದೃಶ್ಯ  ಜಬಲ್ ಪುರ: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಕಾವು ಹೆಚ್ಚಾಗಿದ್ದು,...Read More

ಭಾರತ ರಷ್ಯಾ ಶೃಂಗಸಭೆ: 8 ಐತಿಹಾಸಿಕ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ.

October 05, 2018
ನವದೆಹಲಿ (5) :  ಭಾರತ ಹಾಗು ರಷ್ಯಾ ನಡುವಣ 19 ದ್ವಿಪಕ್ಷೀಯ ಸಮಾವೇಶ ಇಂದು ರಾಜಧಾನಿಯ ಹೈದರಾಬಾದ್ ಹೌಸ್ ನಲ್ಲಿ  ಆರಂಭವಾಯಿತು. ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ  ವ್ಲ...Read More

"ಮಸೀದಿ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ" ಎಂಬ 1994 ರ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ...!

September 27, 2018
ನವದೆಹಲಿ :  ಮಸೀದಿ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂಬ 1994ರಲ್ಲಿ ನೀಡಿದ್ದ ತೀರ್ಪನ್ನು ಎತ್ತಿಹಿಡಿದು, ಅಯೋಧ್ಯೆ ರಾಮಮಂದಿರ ವಿವಾದವನ್ನು ವಿಸ್ತೃತ ಪೀಠಕ್ಕೆ ವರ್ಗಾವ...Read More

ಆಧಾರ್ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್.

September 26, 2018
ನವದೆಹಲಿ: ಬಹುನಿರೀಕ್ಷಿತ ಆಧಾರ್ ಸಿಂಧುತ್ವ ಕುರಿತಾದ ಮಹತ್ವದ ತೀರ್ಪು ಇಂದು  ಸುಪ್ರೀಂಕೋರ್ಟ್ ನ   ಪಂಚ ಸದಸ್ಯ ಪೀಠದಿಂದ ಹೊರಬಿದ್ದಿದ್ದು, ಆಧಾರ್ ಗೆ  ಸಂವಿಧಾನಿ...Read More

ಓಟ್ ಬ್ಯಾಂಕ್ ರಾಜಕಾರಣ ಭಾರತವನ್ನು ಗೆದ್ದಲು ಹುಳುವಿನಂತೆ ತಿನ್ನುತ್ತಿದೆ- ಪ್ರಧಾನಿ ಮೋದಿ

September 25, 2018
ಭೋಪಾಲ್: ಪಂಡಿತ್ ದೀನದಯಾಳ್  ಉಪಾಧ್ಯಾಯ ಜನ್ಮದಿನದ ನಿಮಿತ್ತ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆಯೋಜಿಸಲಾಗಿದ್ದ ಬೃಹತ್ ರಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರ...Read More

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದೇವರಾಜ್ ಮತ್ತು ಪ್ರಜ್ವಲ್.

September 25, 2018
ಮೈಸೂರು: ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿರುವಾಗ ಅಪಘಾತವಾಗಿ ಆಸ್ಪತ್ರೆ ಸೇರಿರುವ ನಾಲ್ವರಲ್ಲಿ ದೇವರಾಜ್ ಮತ್ತು ಪ್ರಜ್ವಲ್ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ...Read More

ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಳ್ಳಲು ನಾವು ಸಿದ್ಧ - ಸೇನಾ ಮುಖ್ಯಸ್ಥ ಬಿಪಿನ್ ರಾವತ್

September 23, 2018
ಕಾಶ್ಮೀರದ ಗಾಡಿಯಲ್ಲಿ ಸೇನೆಯ ಮೇಲೆ ನಡೆಸುತ್ತಿರುವ ಬರ್ಬರ ಕ್ರತ್ಯಗಳ ಕುರಿತು ಮಾತನಾಡುತ್ತ, ಪಾಕಿಸ್ತಾನದ ಸೇನೆ ಮತ್ತು ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಅವಶ...Read More

ಪಾಕ್ ಗಡಿಯಲ್ಲಿ ಉಗ್ರರ ನುಸುಳುವಿಕೆ ತಡೆಯುವ ಸ್ಮಾರ್ಟ್ ಬೇಲಿಗೆ ಚಾಲನೆ..!

September 17, 2018
ಭಾರತ -ಪಾಕ್ ಗಡಿಯಲ್ಲಿ  ಒಳ ನುಸುಳುಕೊರರನ್ನು ತಡೆಗಟ್ಟಲು ಪ್ರಾಯೋಗಿಕವಾಗಿ ನಿರ್ಮಿಸಲಾದ 5 ಕಿ.ಮೀ. ಉದ್ದದ ಎರಡು ಸ್ಮಾರ್ಟ್ ಬೇಲಿಯನ್ನು ಇಂದು ಕೇಂದ್ರ ಗೃಹ ಸಚಿವ ರ...Read More

ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯ ಗುಂಡಿಗೆ ಐವರು ಉಗ್ರರು ಬಲಿ ..!

September 15, 2018
ಶ್ರೀನಗರ: ಇಂದು ( ಶನಿವಾರ ) ಬೆಳಿಗ್ಗೆ ಕಾಶ್ಮೀರದ ಕಲ್ಗಾಮ್ ಜಿಲ್ಲೆಯಲ್ಲಿ ಯೋದರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರನ್ನು  ಹೊಡೆರುಳಿಸ...Read More

ಮುಸ್ಲಿಂ ದಾವುದಿ ಬೊಹ್ರಾ ಸಮುದಾಯದ ಕೊಡುಗೆಗಳನ್ನು ಹೊಗಳಿದ ಮೋದಿ..!

September 14, 2018
ಮುಸ್ಲಿಂ ದಾವುದಿ ಬೊಹ್ರಾ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ  ಪ್ರಧಾನಿ ಮೋದಿಯವರು   ಇಂಧೋರ: ಇಂಧೋರಿನ ಸೈಫಿ ಮಸೀದಿಯಲ್ಲಿ ದಾವುದಿ ಬೊಹ್ರಾ ಮುಸಲ್ಮಾನ ಸಮುದಾಯ...Read More

ಮುಖ್ಯನ್ಯಾಯಮೂರ್ತಿಯಾಗಿ ರಂಜನ್ ಗೊಗೊಯ್ ನೇಮಕ.

September 13, 2018
ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ರಂಜನ್ ಗೊಗೊಯ್ ನವದೆಹಲಿ: ರಂಜನ್ ಗೊಗೊಯ್ ಅವರನ್ನು ಸುಪ್ರೀಂಕೋರ್ಟ್ ನ  46 ನೇ  ಮುಖ್ಯ ನ್ಯಾಯಮೂರ್ತಿಯನ್ನಾಗಿ  ರಾಷ್ಟ್ರಪತಿ...Read More

ಸ್ಯಾರಿಡಾನ್ ಸೇರಿ 300ಕ್ಕೂ ಅಧಿಕ ಮಾತ್ರೆಗಳನ್ನು ನಿಷೇಧಿಸಿದ ಕೇಂದ್ರ ಸರಕಾರ

September 13, 2018
  ನವದೆಹಲಿ: ಮಾನವನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಉಂಟುಮಾಡುವ ಸ್ಯಾರಿಡಾನ್ ಸೇರಿ 300ಕ್ಕೂ ಅಧಿಕ ಮಾತ್ರೆಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಕೇಂದ್ರ ಸ...Read More