Breaking News

Showing posts with label ರಾಜಕೀಯ. Show all posts
Showing posts with label ರಾಜಕೀಯ. Show all posts

ಲೋಕಸಭಾ ಉಪಚುನಾವಣೆಯ ಕುರಿತು ಬಿ ಎಸ್ ವೈ ಅಸಮಧಾನ..!

October 07, 2018
ಶಿಖಾರಿಪುರ: ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಈ ಮೂರೂ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವ ಕುರಿತು ಬಿಜೆಪಿ ರಾಜ್ಯಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ ಎಸ್ ಯ...Read More

ಸಿದ್ದರಾಮಯ್ಯ ನಿವಾಸಕ್ಕೆ ಹೆಚ್.ಡಿ.ಕೆ. ಬೇಟಿ..!

September 21, 2018
ಬೆಂಗಳೂರು: ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ದರಾಮಯ್ಯ ನಿವಾಸಕ್ಕೆ ದಿಡೀರ್ ಎಂದು ಬೇಟಿ ನೀಡಿ ಒಂದು ಗಂಟೆಗೂ ಹೆಚ್ಚುಕಾಲ ಚರ್ಚೆ ನಡೆಸಿದರು.  ಕುಮಾರಸ್ವಾಮಿಯ...Read More

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ವಾಪಸ್..!

September 15, 2018
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿದೇಶ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಇಂದು ಬೆಂಗಳೂರಿ...Read More

ನಮ್ಮ ಶಾಸಕರನ್ನು ಟಚ್ ಮಾಡಲಿ ಕಾಂಗ್ರೆಸ್ ನಾಯಕರಿಗೆ ಯಡಿಯೂರಪ್ಪ ಸವಾಲು..!

September 13, 2018
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರು: ಕಾಂಗ್ರೆಸ್ ನವರು ಕೇವಲ ಐವರನ್ನಲ್ಲ ನಮ್ಮ 104 ಶಾಸಕರನ್ನು ಮುಟ್ಟಲಿ ಎಂದು ಬಿಜೆಪಿಯ ರಾಜ್ಯಾಧ್ಯ ಕ್ಷ, ಮಾಜಿ...Read More

ಭಾರತ ಬಂದ್ ಸಂದರ್ಭದಲ್ಲಿ ಬಂದನ್ನು ವಿರೋದಿಸಿ ಶೌರ್ಯ ತೋರಿದ ಚೈತ್ರಾ ಕುಂದಾಪುರ ಅವರನ್ನು ಹಾಡಿ ಹೊಗಳಿದ ರಕ್ಷಣಾ ಸಚಿವೆ..!

September 11, 2018
ನೆನ್ನೆ ಸೋಮವಾರ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋದ ಪಕ್ಷಗಳು ಕರೆ ನೀಡಿದ ಭಾರತ ಬಂದ್ ವಿಪಲವಾಗಿದ್ದು, ಹಲವೆಡೆ ಒತ್ತ...Read More

ರಾಹುಲ್ ಗಾಂಧಿಯ ಕೈಲಾಸ ಮಾನಸ ಸರೋವರ ಯಾತ್ರೆಯ ಚಿತ್ರಗಳು ಪೋಟೋಶಾಪ್ ನಿಂದ ಮಾಡಲಾಗಿದೆ- ಸಚಿವ ಗಿರಿರಾಜ್

September 07, 2018
ಬಿಜೆಪಿಯ ಸಂಸದ ಮತ್ತು ಸಹಾಯಕ ಸಚಿವರು ಆದ ಗಿರಿರಾಜ್ ಸಿಂಗ್ ಅವರು, ರಾಹುಲ್ ಗಾಂಧಿಯವರ ಮಾನಸ ಸರೋವರ ಯಾತ್ರೆಯ ಚಿತ್ರಗಳು ಪೋಟೋಶಾಪ್ ನಿಂದ ಮಾಡಲಾಗಿದೆ ಎಂದು ಆರೋಪಿಸಿ...Read More